ಸತ್ತಾಗ ಸುಡಲು ಗಂಡೇ ಬೇಕೆಂದ
ಆಚಾರವಾದಿಯ ಅರ್ಧಾಂಗಿ ಕೆಡವಿದ
ಆರು ಹೆಣ್ಣು ಭ್ರೂಣಗಳ ಕುತ್ತಿಗೆಗೆ
ಹದಿನಾರು ಸಾವಿರ ಹಸ್ತ ರೇಖೆಗಳಿಂದ
ಮೆತ್ತಗೆ ಒತ್ತುವಾಗ ಕಣ್ಣು ಮುಚ್ಚಿ
ಪೂರ್ವಕ್ಕೆ ತಿರುಗಿದ್ದ,
ಸೂರ್ಯದೇವ ಪಶ್ಚಿಮದಲ್ಲಿ ಅಂಗಾತ ಬಿದ್ದು
ಶಿವಶಿವಾ ಎಂದ.
ಆಚಾರವಾದಿಯ ಅರ್ಧಾಂಗಿ ಕೆಡವಿದ
ಆರು ಹೆಣ್ಣು ಭ್ರೂಣಗಳ ಕುತ್ತಿಗೆಗೆ
ಹದಿನಾರು ಸಾವಿರ ಹಸ್ತ ರೇಖೆಗಳಿಂದ
ಮೆತ್ತಗೆ ಒತ್ತುವಾಗ ಕಣ್ಣು ಮುಚ್ಚಿ
ಪೂರ್ವಕ್ಕೆ ತಿರುಗಿದ್ದ,
ಸೂರ್ಯದೇವ ಪಶ್ಚಿಮದಲ್ಲಿ ಅಂಗಾತ ಬಿದ್ದು
ಶಿವಶಿವಾ ಎಂದ.
ಕಾಡುವ ಕವಿತೆ
ReplyDeletethanx sir
Delete